ಮೃತ ಸಹೋದರಿಯ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ವ್ಯಕ್ತಿ: 19,300 ರೂ.ಗಾಗಿ ಹೃದಯ ಕಲುಕುವ ಘಟನೆ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಹೃದಯ ಕಲುಕುವ ಹಾಗೂ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತನ್ನ ಮೃತ ಸಹೋದರಿಯ ಬ್ಯಾಂಕ್ ಖಾತೆಯಲ್ಲಿದ್ದ ಕೇವಲ 19,300 ರೂಪಾಯಿಗಳನ್ನು ಪಡೆಯಲು ವ್ಯಕ್ತಿಯೊಬ್ಬ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದಿದ್ದಾನೆ. ಜಿತು ಮುಂಡಾ ಎಂಬ ಈ ವ್ಯಕ್ತಿ, ಸಹೋದರಿ ಕಾಕ್ರಾ ಮುಂಡಾ ನಿಧನವಾದ ನಂತರ ಹಣ ಪಡೆಯಲು ಬ್ಯಾಂಕ್ ಸಂಪರ್ಕಿಸಿದ್ದರು. ಆದರೆ ಖಾತೆದಾರರು ಸ್ವತಃ ಬರಬೇಕು ಅಥವಾ ಕಾನೂನುಬದ್ಧ ದಾಖಲೆಗಳನ್ನು ನೀಡಬೇಕು ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದ ಕಾರಣ, ಅವನಿಗೆ ಯಾವುದೇ ದಾರಿ ಕಾಣಿಸಲಿಲ್ಲ….

Read More