ಕೊಡಗಿನ ದುಬಾರೆ ಶಿಬಿರದಲ್ಲಿ ಆನೆಗಳ ಕಾಳಗ – ಪ್ರವಾಸಿಗ ಮಹಿಳೆ ದುರ್ಮರಣ ಕಂಜನ್, ಧನಂಜಯ ಆಕ್ರೋಶದ ಹಿಂದಿನ ಕಾರಣವೇನು?
ದುಬಾರೆಯಲ್ಲಿ ಸಾಕಾನೆಗಳ ಕಾಳಗಕ್ಕೆ ಮಹಿಳೆ ಬಲಿ – ಪಳಗಿದ ಆನೆಗಳು ಕಾದಾಟ ಮಾಡಿದ್ದು ಯಾಕೆ? ಮಡಿಕೇರಿ: ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಕೊಡಗಿನ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದ ದುರಂತ ಒಂದು ಬಾರಿ ಮತ್ತೆ ಆನೆಗಳ ಸುರಕ್ಷತೆ ಮತ್ತು ನಿರ್ವಹಣೆಯ ಪ್ರಶ್ನೆಯನ್ನು ಮುಂದಿಟ್ಟಿದೆ. ಆನೆಗಳ ಜೊತೆ ಫೋಟೋ ತೆಗೆಸಿಕೊಳ್ಳಬೇಕು, ಆಹಾರ ನೀಡಬೇಕು, ಸ್ನಾನ ಮಾಡಿಸಬೇಕು ಎಂಬ ಉತ್ಸಾಹದಿಂದ ಬರುವ ಪ್ರವಾಸಿಗರ ನಡುವೆ ಇದೀಗ ಆತಂಕದ ವಾತಾವರಣ ನಿರ್ಮಾಣವಾಗಿದೆ. ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದ ಸಾಕಾನೆಗಳ ಕಾಳಗದಲ್ಲಿ…

